Download Now Banner

This browser does not support the video element.

ಬಂಗಾರಪೇಟೆ: ಮರಗಳನ್ನು ನಾಶಮಾಡಿರುವ ತಹಶೀಲ್ದಾರ ವಿರುದ್ದ ಕ್ರಿಮನಲ್ ಮೊಕದ್ದಮ್ಮೆ ದಾಖಲು ಮಾಡಿ ಪಟ್ಟಣದಲ್ಲಿ ರೈತಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್

Bangarapet, Kolar | Sep 9, 2025
ಮರಗಳನ್ನು ನಾಶಮಾಡಿರುವ ತಹಶೀಲ್ದಾರ ವಿರುದ್ದ ಕ್ರಿಮನಲ್ ಮೊಕದ್ದಮ್ಮೆ ದಾಖಲು ಮಾಡಿ ರೈತಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ ಬಂಗಾರಪೇಟೆ : ತಾಲ್ಲೂಕು ಕಛೇರಿ ಆವರಣದಲ್ಲಿದ್ದ ಮರಗಳನ್ನು ನಾಶಮಾಡಿರುವ ತಹಶೀಲ್ದಾರ ವಿರುದ್ದ ಕ್ರಿಮನಲ್ ಮೊಕದ್ದಮ್ಮೆ ದಾಖಲು ಮಾಡಿ ಕೆಲಸದಿಂದ ವಜಾ ಮಾಡಬೇಕೆಂದು ರೈತಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ ಕಂದಾಯ ಸಚಿವರನ್ನು ಒತ್ತಾಯಿಸಿದರು. ಅಧಿಕಾರ ಸ್ವೀಕರ ಮಾಡಿ ೨ ದಿನ ಕಳೆದಿಲ್ಲ ಭಾನುವಾರ ರಜೆ ದಿನ ತಾಲ್ಲೂಕು ಕಛೇರಿಯ ಆವರಣದಲ್ಲಿದ್ದ ಮರಗಳನ್ನು ಏಕಾಏಕಿ ನಾಶ ಮಾಡಿ ತಮ್ಮ ಪೌರುಷವನ್ನು ಉತ್ತಮ.ಗಾಳಿ ಕೊಡುವ. ಮರಗಳ ಮೇಲೆ ತೋರಿಸಿರುವ ದಂಡಾಧಿಕಾರಿಗ
Read More News
T & CPrivacy PolicyContact Us