Download Now Banner

This browser does not support the video element.

ರಾಮದುರ್ಗ: ಗಣೇಶ ವಿಸರ್ಜನೆಯಂದು ಯಾವುದೇ ಅಹಿತಕರ ಘಟನೆ ನಡೆದಿಲ್ಲ: ನಗರದಲ್ಲಿ ಪೊಲೀಸರ ಆಯುಕ್ತ ಭೂಷಣ ಬೊರಸೆ

Ramdurg, Belagavi | Sep 8, 2025
ಗಣೇಶ ವಿಸರ್ಜನೆಯಂದು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಹೇಳಿದರು. ಗಣೇಶ ಮಂಡಳಗಳು ಸ್ವಯಂ ಪ್ರೇರಿತವಾಗಿ ವಿಸರ್ಜನೆ ನಡೆಸಿದ್ದು, ಕಪಿಲೇಶ್ವರ ಹೊಂಡದಲ್ಲಿ ಮಹಾನಗರ ಪಾಲಿಕೆಯ ಗಣೇಶ ವಿಜರ್ಜನೆಯು ಇಂದು ಬೆಳಗ್ಗೆ 5.30ಕ್ಕೆ ಅಂತಿಮವಾಗಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದರು ಎಂದು ಹೇಳಿದರು ಸೋಮವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಬೆಳಗಾವಿ ನಗರದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆಯು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಸಂಪನ್ನಗೊಂಡಿದೆ ಎಂದರು
Read More News
T & CPrivacy PolicyContact Us