Download Now Banner

This browser does not support the video element.

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಅನ್ನದಾತರ ಪರ ಸರಕಾರ ಎನ್ನುವುದು ಸಾಬೀತು : ನಗರದಲ್ಲಿ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಹೇಳಿಕೆ

Bagalkot, Bagalkot | Sep 10, 2025
ಬಾಗಲಕೋಟೆ ಸಿಎಂ ಸಿದ್ದರಾಮಯ್ಯ ಅನ್ನದಾತರ ಪರ ಸರಕಾರ ಎನ್ನುವುದನ್ನು ಈಗ ಸಾಬೀತುಪಡಿಸಿದ್ದಾರೆ ಗ್ಯಾರಂಟಿಗಳ ಮೂಲಕ ಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ರೈತರಿಗೆ ಬೆಳೆಗಳ ಪರಿಹಾರ ನೀಡಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ರಕ್ಷಿತಾ ಈಟಿ ತಿಳಿಸಿದ್ದಾರೆ
Read More News
T & CPrivacy PolicyContact Us