Download Now Banner

This browser does not support the video element.

ಗುಂಡ್ಲುಪೇಟೆ: ಪಟ್ಟಣ ಬಿಇಒ ಕಚೇರಿಯಲ್ಲಿ 10 ಮರ ಕಟಾವು; ಕನ್ನಡಪರ ಹೋರಾಟಗಾರರ ಆಕ್ರೋಶ

Gundlupet, Chamarajnagar | Sep 3, 2025
ಯಾವುದೇ ಮುನ್ಸೂಚನೆ ಕೊಡದೇ ಒಣ ಮರಗಳ ನೆಪವೊಡ್ಡಿ 10 ಮರಗಳನ್ನು ಕತ್ತರಿಸಲಾಗಿದ್ದು ಪರಿಸರ ವಿರೋಧಿ ನಡೆ ಅನುಸರಿಸುತ್ತಿದ್ದಾರೆಂದು ಕರ್ನಾಟಕ ಕಾವಲು ಪಡೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲೀಕ್ ಕಿಡಿಕಾರಿದರು. ಗುಂಡ್ಲುಪೇಟೆ ಪಟ್ಟಣದ ಬಿಇಒ ಕಚೇರಿ ಹಿಂಭಾಗ ಇದ್ದ 10 ಮರಗಳನ್ನು ಯಾವುದೇ ಸಾರ್ವಜನಿಕ ಪ್ರಕಟನೆ ಕೊಡದೇ ಮರಗಳನ್ನು ಕತ್ತರಿಸಿದ್ದಾರೆ. ಈ ಹಿಂದೆ 3 ಮರಗಳನ್ನು ಕತ್ತರಿಸಿದ್ದರು- ಈಗ ಮತ್ತೇ 10 ಮರಗಳನ್ನು ಕತ್ತರಿಸಿದ್ದಾರೆ ಎಂದು ಬುಧವಾರ ಆಕ್ರೋಶ ಹೊರಹಾಕಿದರು.
Read More News
T & CPrivacy PolicyContact Us