Download Now Banner

This browser does not support the video element.

ಜಗಳೂರು: ಎನ್‌.ಬಿ.ಎಫ್.ಸಿ ಬ್ಯಾಂಕ್'ಗಳ ಸರ್ಫೇಸಿ ಕಾಯ್ದೆ ಖಂಡಿಸಿ ಜಗಳೂರಲ್ಲಿ ರೈತ‌ ಸಂಘ ಪ್ರತಿಭಟನೆ

Jagalur, Davanagere | Sep 6, 2025
ಎನ್.ಬಿ.ಎಫ್.ಸಿ ಬ್ಯಾಂಕ್'ಗಳ ಸರ್ಫೇಸಿ ಕಾಯ್ದೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್) ಬಣದಿಂದ ಪ್ರತಿಭಟನೆ ನಡೆಸಲಾಯಿತು. ಶನಿವಾರ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
Read More News
T & CPrivacy PolicyContact Us