Download Now Banner

This browser does not support the video element.

ಕೊಳ್ಳೇಗಾಲ: ಉತ್ತಂಬಳ್ಳಿ ಮೇಲ್ಸುತುವೆಯದ್ದು ಕಳಪೆ ಕಾಮಗಾರಿ, ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು: ಉತ್ತಂಬಳ್ಳಿಯಲ್ಲಿ ಶಾಸಕ ಕೃಷ್ಣಮೂರ್ತಿ

Kollegal, Chamarajnagar | Aug 24, 2025
ಸಂಚಾರಕ್ಕೆ ಮುಕ್ತಗೊಂಡ ವರ್ಷಕ್ಕೂ ಮುನ್ನವೇ ಉತ್ತಂಬಳ್ಳಿ ಮೇಲ್ಸೇತುವೆ ಕುಸಿದಿದ್ದು ಇದು ಕಳಪೆ ಕಾಮಗಾರಿಯಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಮೇಲ್ಸೇತುವೆ ಕುಸಿತ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿ, ಬಹು ವರ್ಷದ ಕನಸು ನನಸಾಯಿತು ಎಂದುಕೊಂಡಿದ್ದೆವು. ಆದರೆ, ಕಾಮಗಾರಿ ಕಳಪೆಯಿಂದ ಕೂಡಿದ್ದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಈ ರಸ್ತೆ ಕಾಮಗಾರಿ ಒಳಪಟ್ಟಿದೆ ಎಂದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಗುಣಮಟ್ಟವನ್ನು ಪರಿಶೀಲಿಸಿ ಗುತ್ತಿಗೆದಾರನಿಗೆ ಹಣ ಕೊಡಬೇಕು. ಜೊತೆಗೆ, ಸೇತುವೆಯ ಮರು ಕಾಮಗಾರಿ ಆಗಬೇಕು ಎಂದು ಒತ್ತಾಯಿಸಿದರು.
Read More News
T & CPrivacy PolicyContact Us