Download Now Banner

This browser does not support the video element.

ಜಮಖಂಡಿ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಿನ್ನೆಲೆ ನಗರದಲ್ಲಿ ಶಾಂತಿಪಾಲನಾ ಸಭೆ

Jamkhandi, Bagalkot | Aug 21, 2025
ನಗರದ ಎಸ್ ಆರ್ ಎ ಕ್ಲಬನಲ್ಲಿ ಜಮಖಂಡಿ ಉಪವಿಭಾಗದ ಪೋಲಿಸರಿಂದ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಶಾಂತಿ ಪಾಲನಾ ಸಭೆ ಜರುಗಿತು. ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಡಿವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ,ತಹಶಿಲ್ದಾರ ಅನೀಲ ಬಡಗೇರ,ಸಿಪಿಐ ಮಲ್ಲಪ್ಪ ಮಡ್ಡಿ,ಪೌರಾಯುಕ್ತ ಜ್ಯೋತಿ ಗೀರಿಶ,ಹೆಸ್ಕಾಂ ಎ.ಇ.ಇ.ವಿಶಾಲ ದರೆಪ್ಪಗೋಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
Read More News
T & CPrivacy PolicyContact Us