Download Now Banner

This browser does not support the video element.

ಬೀದರ್: ನಗರದಲ್ಲಿ ಸೆ. 7ಕ್ಕೆ ರಾಜ್ಯ ಮಟ್ಟದ ಗಜಲ್ ಸಾಹಿತ್ಯ ಸಮ್ಮೇಳನ : ನಗರದಲ್ಲಿ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಟಾನ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ

Bidar, Bidar | Sep 3, 2025
ಕರ್ನಾಟಕ ರಾಜ್ಯ ಗಜಲ್ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಸಂಯುಕ್ತ ಆಶ್ರಯದಲ್ಲಿ ಸೆ.7ರಂದು ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯ ಮಟ್ಟದ ದ್ವಿತೀಯ ಗಜಲ್ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಅತಿವಾಳ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ ಅವರು ಬುಧವಾರ ಬೆಳಗ್ಗೆ 9ಕ್ಕೆ ಪ್ರಕಟಣೆಯ ಮೂಲಕ ಮಾಹಿತಿ ನೀಡಿದರು
Read More News
T & CPrivacy PolicyContact Us