Download Now Banner

This browser does not support the video element.

ಕೊಪ್ಪಳ: ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ ‌ಖಂಡಿಸಿ ಬೃಹತ್ ಪ್ರತಿಭಟನೆ, ಪ್ರತಿಭಟನೆಯಲ್ಲಿ ತಾಯಿಯ ಆಕ್ರೋಶ...!

Koppal, Koppal | Aug 11, 2025
ಕೊಪ್ಪಳದ ಹಿಂದೂ ಯುವಕ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ ಖಂಡಿಸಿ ಕೊಪ್ಪಳದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು, ಪ್ರತಿಭಟನೆಯಲ್ಲಿ ವಾಲ್ಮಿಕಿ ಸಮುದಾಯದ ಮುಖಂಡ ರಾಜುಗೌಡ‌ ನಾಯಕ್, ಶಿವನಗೌಡ ನಾಯಕ, ಕೊಪ್ಪಳ‌ ಶಾಸಕ ರಾಘವೇಂದ್ರ ಹಿಟ್ನಾಳ, ಸೇರಿ ಹಲವು ನಾಯಕರು ಭಾಗಿ, ಪ್ರತಿಭಟನೆಯಲ್ಲಿ ಭಾಗವಹಿಸಿದ ಗವಿಸಿದ್ದಪ್ಪನ ತಾಯಿ ದೇವಮ್ಮ ಆಕ್ರೋಶ ಹೊರಹಾಕಿದ್ರು...
Read More News
T & CPrivacy PolicyContact Us