Download Now Banner

This browser does not support the video element.

ಚನ್ನಪಟ್ಟಣ: ನಾಯಿದೊಳೆ ಗ್ರಾಮದಲ್ಲಿ ಶಾಸಕ ಸಿ.ಪಿ.ಯೋಗೀಶ್ವರ್ ಹೊಸಕೆರೆ ನಿರ್ಮಾಣದ ಕಾಮಗಾರಿ ವೀಕ್ಷಣೆ ಮಾಡಿದರು

Channapatna, Ramanagara | Sep 3, 2025
ಹೊಸದಾಗಿ ನಿರ್ಮಾಣವಾಗುತ್ತಿರುವ ಹೊಸಕೆರೆ ನಿರ್ಮಾಣದ ಕಾಮಗಾರಿಯನ್ನ ಶಾಸಕ ಸಿಪಿ ಯೋಗೇಶ್ವರ್ ವೀಕ್ಷಣೆ ಮಾಡಿದರು. ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಹೊಸದಾಗಿ ಹೊಸಕೆರೆಯ ನಿರ್ಮಾಣ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ‌ ಶಾಸಕರು ಕಾಮಗಾರಿ ವೀಕ್ಷಣೆಯನ್ನು ಮಾಡಿ ಅಧಿಕಾರಿಗಳ ಜೊತೆಗೆ ಮತ್ತು ಗ್ರಾಮಸ್ಥರ ಜೊತೆಗೆ ಮಾತುಕತೆ ನಡೆಸಿದರು. ಕೆರೆ ನಿರ್ಮಾಣವಾದ ನಂತರ ಕೆರೆಗೆ ನೀರು ಬರುವಂಥ ಕಾಲುವೆಗಳ ಮೂಲಗಳನ್ನು ಸರಿ ಮಾಡಬೇಕು ಅಂತ ಹೇಳಿ ತಿಳಿಸಿದರು.
Read More News
T & CPrivacy PolicyContact Us