Download Now Banner

This browser does not support the video element.

ಗುಳೇದಗುಡ್ಡ: ಆ.24ರಂದು ಪಟ್ಟಣದಲ್ಲಿ ವಚನೋಪನ್ಯಾಸ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

Guledagudda, Bagalkot | Aug 23, 2025
ಗುಳೇದಗುಡ್ಡ ಪಟ್ಟಣದ ಪ್ರತಿಷ್ಠಿತ ಶ್ರೀ ಜಗದ್ಗುರು ಗುರು ಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ಇಟ್ಟಲಿಂಗ ಪೂಜೆ ಹಾಗೂ ವಚನ ಉಪನ್ಯಾಸ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಆಗಸ್ಟ್ 24ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಶ್ರೀಮಠದ ಆಸ್ಥಾನ ಕಾರ್ಬಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Read More News
T & CPrivacy PolicyContact Us