Download Now Banner

This browser does not support the video element.

ಚಿಂತಾಮಣಿ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಸತ್ಯವಾಕ್ಯ ಸಾರಿದ ಮಹಾನ್ ವ್ಯಕ್ತಿ ನಾರಾಯಣಗುರು ನಗರದಲ್ಲಿ ಅಶೋಕ್ ಕುಮಾರ್

Chintamani, Chikkaballapur | Sep 7, 2025
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಜಾತಿ ಮತಭೇದಗಳ ವಿರುದ್ದ ಹೋರಾಡಿ, ಸಮಾಜದಲ್ಲಿನ ತಾರತಮ್ಯಗಳನ್ನು ಕಡಿಮೆ ಮಾಡಲು ತಮ್ಮ ಇಡಿ ಜೀವನವನ್ನು ಸಮಾಜದ ಸುಧಾರಣೆಗಾಗಿ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ, ನಾರಾಯಣ ಗುರುಗಳ ತತ್ವ ಸಿದ್ದಾಂತ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಸರಕಾರಿ ನೌಕರರ ಸಂಘದ ಅದ್ಯಕ್ಷ ಆಶೋಕ್ ಕುಮಾರ್ ಕರೆ ನೀಡಿದರು
Read More News
T & CPrivacy PolicyContact Us