Download Now Banner

This browser does not support the video element.

ಹುಮ್ನಾಬಾದ್: ಕ್ರೀಡೆಯಿಂದ ಸ್ಪರ್ಧಾ ಮನೋಭಾವನೆ ವೃದ್ಧಿ : ಮಾಣಿಕನಗರದಲ್ಲಿ ಡಿಡಿಪಿಯು ಚಂದ್ರಕಾಂತ್ ಶಹಾ ಬಾದಕರ್

Homnabad, Bidar | Sep 9, 2025
ಕ್ರೀಡೆಯಿಂದ ಸ್ಪರ್ಧಾ ಮನೋಭಾವ ವೃದ್ದಿಯಾಗುತ್ತದೆ ಎಂದು ಡಿ ಡಿಪಿಯು ಚಂದ್ರಕಾಂತ ಅವರು ಅಭಿಪ್ರಾಯಪಟ್ಟರು. ತಾಲೂಕಿನ ಮಾಣಿಕ್ ನಗರದ ಮಾಣಿಕ್ ಪ್ರಭು ಕ್ರೀಡಾಂಗಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸರ್ವೋದಯ ಶಿಕ್ಷಣ ಸಂಸ್ಥೆಯ ಸಯೋಗದಲ್ಲಿ ತಾಲೂಕಿನ ಮಾಣಿಕನಗರದಲ್ಲಿ ಮಂಗಳವಾರ ಮಧ್ಯಾನ 12: 15ಕ್ಕೆ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಪಟು ಉದ್ಘಾಟಿಸಿ ಅವರು ಮಾತನಾಡಿದರು.
Read More News
T & CPrivacy PolicyContact Us