Install App
ninganagoudahst
This browser does not support the video element.
ರೋಣ: ಸಂದಿಗವಾಡ ಗ್ರಾಮದಲ್ಲಿ ಮಸೀದಿಯಲ್ಲಿ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪನೆ
Ron, Gadag | Aug 31, 2025
ಮಸಿದಿಯಲ್ಲಿ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸಿ ಮುಸ್ಲಿಂ ಯುವಕರು ಭಾವೈಕ್ಯತೆ ಮೆರೆದಿದ್ದಾರೆ. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿತ್ಯ ಮುಸ್ಲಿಂ ಯುವಕರೇ ಪೂಜೆ ಮಾಡ್ತಾರಂತೆ. ನಾಡಿಗೆ ನಿಜವಾದ ಭಾವೈಕ್ಯತೆಯನ್ನು ಸಂದಿಗವಾಡ ಗ್ರಾಮದ ಯುವಕರು ಸಾರಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!