Download Now Banner

This browser does not support the video element.

ಜಮಖಂಡಿ: ನಗರದಲ್ಲಿ ಸಾರಿಗೆ ಬಸ್‌ನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳ್ಳತನ, ಎಲ್ಲರನ್ನ ಚೆಕ್ ಮಾಡಿದ್ರೂ ಸಿಗ್ಲಿಲ್ಲ ಸರ!

Jamkhandi, Bagalkot | May 31, 2025
ಸಾರಿಗೆ ಬಸ್ಸಿನಲ್ಲಿ‌ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಜರುಗಿದೆ. ಜಮಖಂಡಿಯಿಂದ ಜುಂಝರವಾಡ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಇದ್ದ ಮಧುರಖಂಡಿ ಗ್ರಾಮದ ಮಂಗಳಾ ಕಾಂಬಳೆ(26) ಎನ್ನುವ ಮಹಿಳೆಯ ಒಂದು ತೊಲೆ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.ಕೂಡಲೇ ಮಹಿಳೆಯ ಗಮನಕ್ಕೆ ಬಂದ ತಕ್ಷಣ ಜಮಖಂಡಿ ನಗರದ ಶಿವಾಜಿ ಸರ್ಕಲನಲ್ಲಿ ಬಸ್ಸಿನಿಂದ ಇಳಿದು ಪೊಲೀಸ್ ಠಾಣೆಗೆ ಹೋಗಿದ್ದಾರೆ.ಜೊತೆಗೆ ವಿಷಯವನ್ನ ತನ್ನ ಮನೆಯವರಿಗೂ ತಿಳಿಸಿದ್ದಾರೆ.ನಂತರ ಸಂಬಂಧಿಕರು ಬಸ್ ತಡೆಹಿಡಿದಿದ್ದಾರೆ.
Read More News
T & CPrivacy PolicyContact Us