Download Now Banner

This browser does not support the video element.

ಚನ್ನಪಟ್ಟಣ: ಗುವ್ಹಾಪುರ ಎಂಪಿಸಿಎಸ್‌ನಲ್ಲಿ ಸಂಘದ ವಾರ್ಷಿಕ ಸಭೆ, ಹಾಲು ಉತ್ಪಾದನೆ ಗುಣಮಟ್ಟ ಕಾಯ್ದುಕೊಳ್ಳಲು ಮನವಿ

Channapatna, Ramanagara | Aug 26, 2025
ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಹೆಚ್ಚು ದರ ಪಡೆಯುವ ಜೊತೆಗೆ ಸರ್ಕಾರ ನೀಡುವ ಐದು ರೂ. ಪ್ರೋತ್ಸಾಹಧನವನ್ನು ಪಡೆಯಬಹುದಾಗಿದೆ ಎಂದು ಬಮೂಲ್ ವಿಸ್ತರಣಾಧಿಕಾರಿ ಸಿ ಶ್ರೀಧರ್ ಹೇಳಿದರು. ತಾಲೂಕಿನ ಗುವ್ವಾಪುರ ಗ್ರಾಮದ ಎಂಪಿಸಿಎಸ್ ವಾರ್ಷಿಕ ಮಹಾಸಭೆಯನ್ನ ಮಂಗಳವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 3.5 ಎಸ್ ಎನ್ ಎಫ್ ಹೊಂದಿರುವ ಹಾಲನ್ನು ಮಾತ್ರವೇ ಸ್ವೀಕರಿಸಬೇಕು ಎನ್ನುವ ನಿಯಮ ಶೀಘ್ರ ಜಾರಿಯಾಗಲಿದೆ, ಅದಕ್ಕಿಂತ ಕಡಿಮೆ ಎಸ್ ಎನ್ ಎಫ್ ಬಂದರೆ ಹಾಲನ್ನು ಸ್ವೀಕಾರ ಮಾಡಬಾರದು ಎನ್ನುವ ನಿಯಮ ಇದೆ ಎಂದರು.
Read More News
T & CPrivacy PolicyContact Us