Download Now Banner

This browser does not support the video element.

ಸಿಂದಗಿ: ಪಟ್ಟಣದ ಹೊರ ಭಾಗದಲ್ಲಿ ಬೆಳೆ ಹಾನಿ‌ ಪ್ರದೇಶಕ್ಕೆ ಸಚಿವ ಎಂ ಬಿ ಪಾಟೀಲ ಬೇಟಿ ಪರಿಶೀಲನೆ

Sindgi, Vijayapura | Sep 28, 2025
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಬೆಳೆಯನ್ನು ಸಚಿವರು ವೀಕ್ಷಣೆ ಮಾಡಿದರು. ರೈತರ ಹೊಲಗಳಿಗೆ ತೆರಳಿ ಹತ್ತಿ ಬೆಳೆ ವೀಕ್ಷಣೆ ಮಾಡಿದರು. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕುಮಸಗಿ ಗ್ರಾಮದ ಹೊರ ಭಾಗದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಬೆಳಹಾನಿ ಬಗ್ಗೆ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕೊಡುವ ಭರವಸೆ ‌ನೀಡಿದರು...
Read More News
T & CPrivacy PolicyContact Us