Download Now Banner

This browser does not support the video element.

ಚಿಂತಾಮಣಿ: ಎಲ್ಲಂದರಲ್ಲೆ ತ್ಯಾಜ್ಯ ಸುರಿಯುವವರ ವಿರುದ್ಧ ದೂರು ದಾಖಲಿಸಲಾಗುತ್ತಿದೆ:ನಗರದಲ್ಲಿ ಪೌರಾಯುಕ್ತ ಜಿ.ಎನ್ ಚಲಪತಿ ಎಚ್ಚರಿಕೆ

Chintamani, Chikkaballapur | Sep 9, 2025
ಚಿಂತಾಮಣಿ ನಗರದಲ್ಲಿ ನಗರಸಭೆಯ ಪೌರಾಯುಕ್ತ ಜಿ.ಎನ್ ಚಲಪತಿ ಹಲವು ವಾರ್ಡ್ ಗಳಿಗೆ ಇಂದು ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಅದರ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರ ನಿರ್ದೇಶನದಂತೆ ನಗರದ ಪ್ರತಿ ವಾರ್ಡಿಗೆ ಒಂದೊಂದು ವಾಹನವನ್ನು ಏರ್ಪಡಿಸಲಾಗಿದೆ. ಹಾಗೂ ನಾಗರಿಕರು ಯಾವ ಸಮಯಕ್ಕೆ ವಾಹನ ಬರಬೇಕು ಎಂಬ ಬೇಡಿಕೆ ಇಟ್ಟರೆ ಅದೇ ಸಮಯಕ್ಕೆ ವಾಹನವನ್ನು ಕಳುಹಿಸಲಾಗುತ್ತದೆ. ಹಾಗಾಗಿ ಕಸವನ್ನು ಸಮರ್ಪಕ ರೀತಿಯಲ್ಲಿ ವಿಂಗಡಿಸಿ ನಗರಸಭೆಯ ವಾಹನಕ್ಕೆ ನೀಡಬೇಕು. ಸಿಸಿಕಣ್ಗಾವಲಿನಲ್ಲಿ ನಗರ ವೀಕ್ಷಣೆ ಮಾಡಲಾಗುತ್ತಿದೆ ಎಂದರು.
Read More News
T & CPrivacy PolicyContact Us