Download Now Banner

This browser does not support the video element.

ವಿಜಯಪುರ: ಒಳ ಮೀಸಲಾತಿ ಜಾರಿ ಮಾಡಿದ ಸಿಎಂಗೆ ನಗರದಲ್ಲಿ ಕೃತಜ್ಞತೆ ಸಲ್ಲಿಸಿದ ಡಿಎಸ್ಎಸ್ ಮುಖಂಡ ವೈ.ಸಿ ಮಯೂರ್

Vijayapura, Vijayapura | Aug 23, 2025
ರಾಜ್ಯ ಸರ್ಕಾರ ವು ಸಚಿವ ಸಂಪುಟ ಸಭೆಯಲ್ಲಿ ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ನ್ಯಾಯಮೂರ್ತಿ ಹೆಚ್ ಏನ್ ನಾಗಮೋಹನ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಸಲ್ಲಿಸಿದ ವರದಿಯನ್ನು ಚರ್ಚಿಸಿ, ಒಳ ಮೀಸಲಾತಿ ತೀರ್ಮಾನ ತೆಗೆದುಕೊಂಡಿರುವುದು ನಮಗೆಲ್ಲ ಸಂತೋಷ ತಂದಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವೈ ಸಿ ಮಯೂರ ಶನಿವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪರಿಶಿಷ್ಟ ಸಮುದಾಯಗಳ ಮೂರು ದಶಕದ ಬೇಡಿಕೆ ಹಾಗೂ ಹೋರಾಟ ಗೆಲುವು ಕಂಡಿದ್ದು ಒಳ ಮೀಸಲಾತಿ ಹಂಚಿಕೆಯ ಮಹತ್ತರವಾದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ ಪರಿಶಿಷ್ಟ ಜಾತಿಗಳನ್ನು 3 ವರ್ಗೀಕರಣ ಮಾಡಿ ನ್ಯಾಯ ನೀಡಿದೆ ಎಂದರು.
Read More News
T & CPrivacy PolicyContact Us