Download Now Banner

This browser does not support the video element.

ಗುಳೇದಗುಡ್ಡ: ಗಣೇಶೋತ್ಸವದಲ್ಲಿ ಡಿಜೆ ಕಡ್ಡಾಯ ನಿಷೇಧ, ಸಾರ್ವಜನಿಕರು ಸಹಕಾರ ನೀಡಿ : ಪಟ್ಟಣದಲ್ಲಿ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮನವಿ

Guledagudda, Bagalkot | Aug 23, 2025
ಗುಳೇದಗುಡ್ಡ ಪಟ್ಟಣದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರು ಸೌಹಾರ್ದತವಾಗಿ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಆಚರಣೆ ಮಾಡಬೇಕು ಎಂದು ಡಿ ವೈ ಎಸ್ ಪಿ ವಿಶ್ವನಾಥ್ ರಾವ್ ಕುಲಕರ್ಣಿ ಹೇಳಿದರು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು
Read More News
T & CPrivacy PolicyContact Us