Download Now Banner

This browser does not support the video element.

ಚಿಕ್ಕಬಳ್ಳಾಪುರ: ವಿಶ್ವೇಶ್ವರಯ್ಯ ಹುಟ್ಟುಹಬ್ಬದ ಅಂಗವಾಗಿ ನಾಗಾರ್ಜುನ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿ ಉದ್ಘಾಟನೆ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ

Chikkaballapura, Chikkaballapur | Sep 13, 2025
ಸೆಪ್ಟಂಬರ್ 15 ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬವನ್ನು ಇಂಜನಿಯರ್ಸ್ ಡೆ ಎಂದು ಆಚರಿಸಲಾಗುತ್ತಿದೆ ಆ ದಿನದಂದೆ ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯಲಿದ್ದು ಭಾರತ ವಿಜ್ಞಾನ ಸಂಸ್ಥೆಯ ಸಂಶೋಧಕರು ಹಿರಿಯ ಪ್ರಾಧ್ಯಾಪಕರಾದ ಪ್ರೋ.ಜಗದೀಶ್ ಗೋಪಾಲನ್ ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದಾರೆ,ಈ ಒಂದು ಸಮಾರಂಭದಲ್ಲಿ ಕಾಲೇಜಿನ ಭಾನು ಚೈತನ್ಯ,ನಿರ್ದೇಶಕರಾದ ಗೋಪಾಲ್ ಕೃಷ್ಣ,ಕಾರ್ಯದರ್ಶಿ ಚೈತನ್ಯ ವರ್ಮ,ಭಾಗವಹಿಸಲಿದ್ದಾರೆ ಎಂದು ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಾಂಶುಪಾಲ ಡಾ. ತಿಪ್ಪೇಸ್ವಾಮಿ ತಿಳಿಸಿದರು
Read More News
T & CPrivacy PolicyContact Us