Download Now Banner

This browser does not support the video element.

ರಾಯಚೂರು: ನಗರದಲ್ಲಿ ಜೀವಕ್ಕೆ ಕಂಟಕವಾದ ತೆರೆದ ಚರಂಡಿಗಳು; ಬಲಿಗಾಗಿ ಬಾಯ್ತೆರೆದ ಚರಂಡಿ

Raichur, Raichur | Sep 2, 2025
ಜಿಲ್ಲಾಧಿಕಾರಿ‌ ನಿವಾಸದ ಬಳಿಯ ರಾಜ್ಯ ಹೆದ್ದಾರಿಯ ಬದಿಯಲ್ಲಿ ಪುಟ್ ಪಾತ್ ನಲ್ಲಿ ತೆರೆದ ಚರಂಡಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ನಗರದ ಹಲವೆಡೆ ಚರಂಡಿಗಳು ಬಾಯ್ತೆರೆದಿದ್ದು ಚಿಕ್ಕಮಕ್ಕಳು, ವಯೋವೃದ್ಧರು ಸ್ವಲ್ಪವೇ ಯಾಮಾರಿದರೂ ಜೀವಕ್ಕೆ ಕಂಟಕವಾಗಲಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕ ಪ್ರದೇಶ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ತೆರೆದ ಚರಂಡಿಗಳನ್ನು ಮುಚ್ಚಿಸಬೇಕು ಎಂದು ನಾಗರಿಕರಾದ ಮಹೇಶ್ ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳವಾರ ಪ್ರಕಟಣೆ ನೀಡಿದ ಅವರು, ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಪುಟ್ ಪಾತ್ ಮೇಲೆ ನಿತ್ಯ ನೂರಾರು ಜನ ಸಂಚರಿಸುತ್ತಾರೆ. ಹೀಗಾಗಿ ಮುತುವರ್ಜಿವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Read More News
T & CPrivacy PolicyContact Us