Install App
bhimu181
This browser does not support the video element.
ಕಲಬುರಗಿ: ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ, ನಗರದಲ್ಲಿ ಸೆ.16 ರಂದು ಪ್ರತಿಭಟನೆ: ಕಾರ್ಮಿಕ ಸಂಘಟನೆ ಮುಖಂಡ ಪ್ರಭುದೇವ ಯಳಸಂಗಿ
Kalaburagi, Kalaburagi | Sep 13, 2025
ಕಲಬುರಗಿ ನಗರದಲ್ಲಿ ಸೆ.13 ರಂದು ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಅವರು,ಕಾರ್ಮಿಕ ಇಲಾಖೆಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿದ್ದು, ತನಿಖೆ ಮಾಡುವಂತೆ ಸೆ.16 ರಂದು ನಗರದ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು
Share
Read More News
T & C
Privacy Policy
Contact Us
Your browser does not support JavaScript!