Download Now Banner

This browser does not support the video element.

ಹಾಸನ: ನಗರದ ಕಲಾ ಕಾಲೇಜಿನ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಭೇಟಿ ಪತ್ರಕರ್ತರೊಂದಿಗೆ ಕ್ರಿಕೆಟ್ ಆಡಿದ ಲತಾ ಕುಮಾರಿ

Hassan, Hassan | Sep 10, 2025
ಬೆಳ್ಳಂ ಬೆಳಿಗ್ಗೆ ನಗರದ ಕಲಾ ಕಾಲೇಜಿನ ಕ್ರೀಡಾಂಗಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಕ್ರೀಡಾಂಗಣದ ವಸ್ತು ಸ್ಥಿತಿಗಳ ಬಗ್ಗೆ ವಿಚಾರಿಸಿದರು. ಇದೆ ವೇಳೆ ಡ್ಯಾಡ್ ಅಂಡ್ ತಂಡದ ಆಟಗಾರರಾದ ರವಿಕುಮಾರ್, ಸುಧಿ, ಪತ್ರಕರ್ತರಾದ ಪ್ರಕಾಶ್ ಬೆಳವಾಡಿ, ಕಿರಣ್, ಸಂಸದರ ಮಾಧ್ಯಮ ಸಂಯೋಜಕ ಸ್ವರೂಪ್ ಮೊದಲಾದವರು, ನಿತ್ಯ ಆಟೋಗಳಿಗೆ ಹಸಿರು ಹುಲ್ಲು ಸಮಸ್ಯೆಯಾಗಲಿದೆ ಎಂಬ ವಿಷಯ ನಟಿಸಿ ಅವರ ಗಮನಕ್ಕೆ ತಂದರು. ಈ ವೇಳೆ ಮುಂದಿನ ಒಂದು ವಾರದೊಳಗೆ ಕ್ರೀಡಾಂಗಣವನ್ನು ಸ್ವಚ್ಛ ಮಾಡಿಸುವಂತೆ ಮಹಾನಗರ ಪ
Read More News
T & CPrivacy PolicyContact Us