Download Now Banner

This browser does not support the video element.

ಬೆಳಗಾವಿ: ಖಾನಾಪೂರ ಪಟ್ಟಣದಲ್ಲಿ ಚಿನ್ನ ಕದ್ದ ಎಂದು ಕೂಡಿ ಹಾಕಿ ಟಾರ್ಚರ್ ನೀಡಿ ಕೊಲೆ ಮಾಡಿದ್ಲ ದುಷ್ಕರ್ಮಿಗಳು

Belgaum, Belagavi | Sep 5, 2025
ಹೊಟೆಲ್ ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನಿಗೆ ಕೂಡಿ ಹಾಕಿ ಟಾರ್ಚರ್ ನೀಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ ಗಂಭೀರವಾಗಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಖಾನಾಪುರ ತಾಲೂಕಿನ ಮಾಣಿಕವಾಡಿ ನಿವಾಸಿ ವೆಂಕಪ್ಪ ಮೈಯೆಕರ(18)ಸಾವನ್ನಪ್ಪಿರುವ ಯುವಕನಾಗಿದ್ದು ಈತ ಖಾನಾಪುರ ಹೊರ ವಲಯದ ಸ್ವರಾಜ್ ಹೋಟೆಲ್‌ನಲ್ಲಿ ಕಳೆದ ಮೂರು ತಿಂಗಳಿಂದ ಕೆಲಸ ಮಾಡ್ತಿದ್ದ ಹೋಟೆಲ್ ಮಾಲೀಕರು ಆ.20ರಂದು ಕಳ್ಳತನ ಆರೋಪ ಹೊರಿಸಿ ಟಾರ್ಚರ್ ನೀಡಿ ಹಲ್ಲೆ ಮಾಡಿದ್ದಾರೆ ಹೊಟೆಲ್ ಮಾಲೀಕ ನಾಗೇಶ್ ಗುಂಡು ಬೆಡರೆ ಹಾಗೂ ಸಹೋದರ ವಿಜಯ್ ಬೆಡರೆ ಯಿಂದ ಹಲ್ಲೆ ಮಾಡಿದ್ದಾರೆಂದು ಇಂದು ಶುಕ್ರವಾರ 12 ಗಂಟೆಗೆ ನಗರದ ಬಿಮ್ಸ್ ಶವಾಗಾರದ ಮುಂದೆ ಮೃತ ಯುವಕನ ಕುಟುಂಬಸ್ಥರು ಆರೋಪ.
Read More News
T & CPrivacy PolicyContact Us