Download Now Banner

This browser does not support the video element.

ಮಾನ್ವಿ: ಸೊಳ್ಳೆಗಳ ಕಾಟ, ಮುಸ್ಟೂರು ಗ್ರಾಮದಲ್ಲಿ ಎಲ್ಲೆಡೆ ಹೊಗೆ ಹಾಕಿದ ಸಾರ್ವಜನಿಕರು!

Manvi, Raichur | Aug 26, 2025
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುಷ್ಟೂರ ಗ್ರಾಮದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು ಇದರಿಂದ ಗ್ರಾಮದ ಜನರು ಸೊಳ್ಳೆಯಿಂದ ಹೆದರಿ ಮನೆಯಿಂದ ಹೊರಬರಲಾರದಂತಾಗಿದೆ. ಸೋಮವಾರ ಸಂಜೆ ಮುಷ್ಟೂರ ಗ್ರಾಮದಲ್ಲಿ ಎಲ್ಲಿ ನೋಡಿದಲ್ಲಿ ಹೊಗೆ ಕಾಣಿಸುತ್ತಿದ್ದು ಗ್ರಾಮದಲ್ಲಿರುವ ಹೊಗೆ ಹಾಕುವ ಮೂಲಕ ಸೊಳ್ಳೆಗಳ ನಿರ್ಮೂಲನೆಗೆ ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಬಾಗಿಂಗ್ ಮಾಡದೇ ಇರುವುದರಿಂದ ಜನ ಸೊಳ್ಳೆಗಳಿಗೆ ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us