Download Now Banner

This browser does not support the video element.

ಗುಡಿಬಂಡೆ: ವಿದ್ಯುತ್ ಕೆಲಸಕ್ಕೆ ಹೋಗಿದ್ದ ಕಾರ್ಮಿಕ ವಿದ್ಯುತ್ ಕಾಮಗಾರಿ ಮಾಡುವ ವೇಳೆ ಸಾವು; ಬಂದಾರ್ಲಹಳ್ಳಿ ಬಳಿ ಘಟನೆ

Gudibanda, Chikkaballapur | Sep 10, 2025
ವಿದ್ಯುತ್ ಕೆಲಸಕ್ಕೆ ಹೋಗಿದ್ದ ಕಾರ್ಮಿಕ ವಿದ್ಯುತ್ ಕಾಮಗಾರಿ ಮಾಡುವ ವೇಳೆ ಸಾವು; ಬೀಚಗಾನಹಳ್ಳಿ ಲೈನ್ ಮೆನ್ ಚಂದ್ರಕುಮಾರ್ ಎನ್. ಕಾರ್ಮಿಕನನ್ನು ಯಾರಿಗೂ ತಿಳಿಯದಿ ಮುಚ್ಚಿಹಾಕಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಾರ್ಲಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದ ವಿದ್ಯುತ್ ಕಾರ್ಮಿಕ ರವಿ(33) ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ.
Read More News
T & CPrivacy PolicyContact Us