Download Now Banner

This browser does not support the video element.

ವಿಜಯಪುರ: ವಿಜಯೇಂದ್ರ ವಿರುದ್ದ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ

Vijayapura, Vijayapura | May 27, 2025
ಬಿಜೆಪಿ ಹೈ ಕಮಾಂಡ್ ಗೆ ಶಾಸಕ ಯತ್ನಾಳ ಪತ್ರ ಬರೆದಿದ್ದಾರೆ ಎಂಬ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ ನೀಡಿ ನಾನು ಯಾಕೆ ಪತ್ರ ಬರೆಯಲಿ, ವಿಜಯೇಂದ್ರ ಕೆಲ ಮಾದ್ಯಮಗಳಿಗೆ ನನ್ನ ಡ್ಯಾಮೇಜ್ ಮಾಡುವ ಸಲುವಾಗಿ ಹೇಳಿರುತ್ತಾನೆ. ನ ದೈನಂ‌ ನ ಪಲಾಯನಂ, ನನ್ನದು ತಪ್ಪಾಗಿದೆ ಕ್ಷಮೆ ಮಾಡ್ರೀ, ಯಡಿಯೂರಪ್ಪ ಕುಟುಂಬಕ್ಕೆ ಏನು ಅನ್ನಲ್ಲ ಅನ್ನುವನು ನಾನಲ್ಲ. ಅಷ್ಟೊಂದು ತಲೆ ಕೆಳಗೆ ಹಾಕಿ ನಾನು ಬಿಜೆಪಿಗೆ ಹೋಗುವ ಅವಶ್ಯಕತೆ ಇಲ್ಲ ಎಂದರು..
Read More News
T & CPrivacy PolicyContact Us