Download Now Banner

This browser does not support the video element.

ಕೂಡ್ಲಿಗಿ: ಅಮಲಾಪುರ ಗ್ರಾಮದ ಬಳಿಯ ರಾ.ಹೆ.50 ರಲ್ಲಿ ಅಪರಿಚಿತ ವಾಹನ ಡಿಕ್ಕಿ;ಕರಡಿ ಸಾವು

Kudligi, Vijayanagara | Sep 2, 2025
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕರಡಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
Read More News
T & CPrivacy PolicyContact Us