Download Now Banner

This browser does not support the video element.

ಅಥಣಿ: ಮದಭಾವಿ ಗ್ರಾಮದಲ್ಲಿ ಕಳ್ಳರನ್ನ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು ಹೇಳಿದ್ದೇನು

Athni, Belagavi | Sep 11, 2025
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ರೈತರ ಜಮೀನುಗಳಲ್ಲಿ ಇರುವ ಬೋರವೇಲ್ ಮತ್ತು ಬಾವಿಗಳ ಮೇಲಿರುವ ಕೇಬಲ್ ಕಳ್ಳತನಗಳು ಹೆಚ್ಚಾಗಿವೆ ಇದರಿಂದ ರೈತರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ. ಇದರ ಮಧ್ಯೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧಭಾವಿ ಗ್ರಾಮದಲ್ಲಿ
Read More News
T & CPrivacy PolicyContact Us