Download Now Banner

This browser does not support the video element.

ಗುಂಡ್ಲುಪೇಟೆ: ವ್ಯವಹಾರದಲ್ಲಿ ನಷ್ಟ ಹಿನ್ನೆಲೆ ಕೇರಳದಿಂದ ದೇವರಹಳ್ಳಿ ಬಳಿ ಬಂದು ಉದ್ಯಮಿ ಆತ್ಮಹತ್ಯೆ

Gundlupet, Chamarajnagar | Aug 22, 2025
ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದ ಕೇರಳದ ಉದ್ಯಮಿಯೋರ್ವ ಕರ್ನಾಟಕಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಸಮೀಪ ನಡೆದಿದೆ. ಕೇರಳದ ಸುಲ್ತಾನ್ ಬತ್ತೇರಿ ನಿವಾಸಿ ಬಾಬಿ ಸೆಬಾಸ್ಟಿಯನ್(47) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಬಾಬಿಯು ಸುಲ್ತಾನ್ ಬತ್ತೇರಿಯಲ್ಲಿ 2 ರೆಸಾರ್ಟ್ ಹಾಗೂ ಬಟ್ಟೆ ಅಂಗಡಿಗಳನ್ನು ಹೊಂದಿದ್ದು, ಕೆಲವು ವರ್ಷಗಳಿಂದ ಬ್ಯುಸಿನೆಸ್ ನಲ್ಲಿ ಭಾರೀ ನಷ್ಟ ಉಂಟಾಗಿ ಖಿನ್ನತೆ ಗೆ ಒಳಗಾಗಿದ್ದರು. ಸಾಲಭಾದೆಗೆ ಮನನೊಂದು ಬಾಬಿ ಸೆಬಾಸ್ಟಿಯನ್ ಕಾರಿನಲ್ಲಿ ಕರ್ನಾಟಕಕ್ಕೆ ಬಂದು ದೇವರಹಳ್ಳಿ ಸಮೀಪದ ಜಮೀನೊಂದರ ಹುಣಸೆಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More News
T & CPrivacy PolicyContact Us