Download Now Banner

This browser does not support the video element.

ತೀರ್ಥಹಳ್ಳಿ: ಸೈಕಲ್‌ನಲ್ಲೇ ಬೆಳಗಾವಿಯಿಂದ ಹೊನ್ನೆತ್ತಾಳು ಸರ್ಕಾರಿ ಶಾಲೆಗೆ ಬಂದ 'ಸೈಕಲ್ ಭೀಷ್ಮ'

Tirthahalli, Shimoga | Aug 22, 2025
ಕೆಲದಿನಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಯಲ್ಲಿನ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಈ ವಿಷಯ ತಿಳಿದ ಬೆಳಗಾವಿಯ ಸೈಕಲ್ ಭೀಷ್ಮ ಎಂದು ಖ್ಯಾತಿ ಪಡೆದ ರಮೇಶ್ ಪೂಜಾರಿಯವರು ಬೆಳಗಾವಿಯಿಂದ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆತಾಳು ಶಾಲೆಗೆ ಸುಮಾರು 400 ಕಿಲೋ.ಮೀಟರ್ ಸೈಕಲ್ ಪ್ರಯಾಣ ಕೈಗೊಂಡು ಶುಕ್ರವಾರ ಆಗಮಿಸಿದರು.
Read More News
T & CPrivacy PolicyContact Us