Download Now Banner

This browser does not support the video element.

ವಿಜಯಪುರ: ಪರಿಸರ ಸ್ನೇಹಿ ಗೊಂಬೆಗಳ ಕುಣಿತದ ಮೂಲಕ ಅದ್ದೂರಿಯಾಗಿ ನಗರದಲ್ಲಿ ಗಣೇಶನ ವಿಸರ್ಜನೆ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರು

Vijayapura, Vijayapura | Sep 4, 2025
ನಗರದ ಕನಕದಾಸ ಬಡಾವಣೆಯ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸ್ ನಲ್ಲಿ ಅದ್ದೂರಿಯಾಗಿ ಒಂಬತ್ತನೇ ದಿನದ ಗಣೇಶನ ವಿಸರ್ಜನೆ ಮಾಡಲಾಯಿತು. ವಿಶೇಷ ಪೂಜೆ ಸಲ್ಲಿಸುವ ಮೂಲಕ ನಗರದ ಕನಕದಾಸ ಬಡಾವಣೆಯಲ್ಲಿ, ವಿದ್ಯಾರ್ಥಿಗಳ ಒಡಗೂಡಿ ಶಿಕ್ಷಕರು ಮೆರವಣಿಗೆ ಮಾಡುವ ಮೂಲಕ ಗಣೇಶನ ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ಸಾರವಾಡದ ಗೊಂಬೆಗಳ ಕುಣಿತ ಮನಮೋಹಕವಾಗಿತ್ತು. ಗೊಂಬೆಗಳ ನೃತ್ಯ ಕಂಡು ವಿದ್ಯಾರ್ಥಿಗಳು ಸಂತಸ ಪಟ್ಟರು...
Read More News
T & CPrivacy PolicyContact Us