Download Now Banner

This browser does not support the video element.

ಶೋರಾಪುರ: ಆ.29 ರಂದು ಸುರಪುರದಲ್ಲಿ ಕರ್ನಾಟಕ ಶೂರನಾಯಕ ಸಂಸ್ಥಾನ ಸುರಪುರ ರಾಷ್ಟ್ರೀಯ ವಿಚಾರ ಸಂಕಿರಣ, ಪಿಎಸ್ಐ ಕೃಷ್ಣಾ ಸುಬೆದಾರ್ ಹೇಳಿಕೆ

Shorapur, Yadgir | Aug 26, 2025
ಆ.29 ರಂದು ಸುರಪುರದಲ್ಲಿ ಕರ್ನಾಟಕ ಶೂರನಾಯಕ ಸಂಸ್ಥಾನ ಸುರಪುರ ರಾಷ್ಟ್ರೀಯ ವಿಚಾರ ಸಂಕಿರಣ, ವಾಲ್ಮೀಕಿ ಅಧ್ಯಯನ ಪೀಠ ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ವಿಭಾಗಿಯ ಕಚೇರಿ ಕಲಬುರ್ಗಿ ಇವರ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಸಂಘ ಸುರಪುರ, ಓಕಳಿ ಪ್ರಕಾಶನ, ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಭೀಮರಾಯನಗುಡಿ ಕರ್ನಾಟಕ ಶೂರನಾಯಕ ಸಂಸ್ಥಾನ: ಸುರಪುರ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವು ಅಗಸ್ಟ್ 29 ಹಾಗೂ 30 ರಂದು ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಸುರಪುರದ ರಾಣಿ ಈಶ್ವರಮ್ಮ ವೇದಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಖ್ಯಾತ ಸಂಸ್ಕೃತಿ ಚಿಂತಕರು ಬೆಂಗಳೂರು, ಕಾ
Read More News
T & CPrivacy PolicyContact Us