Download Now Banner

This browser does not support the video element.

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನಲ್ಲಿ ಮಳೆ ಕೊರತೆ, ಬಿತ್ತನೆ ವೈಪಲ್ಯ ಶೇ 25ರಷ್ಟು ಬೆಳೆ ವಿಮೆ ಪಾವತಿಸಲು ಶಿಫಾರಸ್ಸು:ನಗರದಲ್ಲಿ ಡಿಸಿ ಟಿ.ವೆಂಕಟೇಶ್

Chitradurga, Chitradurga | Sep 1, 2025
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆ ********** ಹಿರಿಯೂರು ತಾಲ್ಲೂಕಿನಲ್ಲಿ ಮಳೆ ಕೊರತೆ, ಬಿತ್ತನೆ ವೈಪಲ್ಯ *********** ಶೇ.25 ರಷ್ಟು ಬೆಳೆ ವಿಮೆ ಪಾವತಿಸಲು ಶಿಫಾರಸ್ಸು *********** ಚಿತ್ರದುರ್ಗ:ಸೆ.01: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಶೇ.48 ರಷ್ಟು ಮಳೆಯ ಕೊರತೆಯಾಗಿದೆ. ತಾಲ್ಲೂಕಿನ ಒಟ್ಟು ಕೃಷಿ ಭೂಮಿ ಪೈಕಿ ಶೇ.14.66 ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬೆಳೆ ವಿಮೆ ತುಂಬಿದ ರೈತರಿಗೆ ನಿಯಮಾನುಸಾರ ಶೇ.25 ರಷ್ಟು ವಿಮಾ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
Read More News
T & CPrivacy PolicyContact Us