Download Now Banner

This browser does not support the video element.

ಮಾಲೂರು: ಶಿಕ್ಷಕಿ‌ ಮೇಲೆ ಹಲ್ಲೆ ಪ್ರರಣ:ಹಲ್ಲೆ ಮಾಡಿದವರ ವಿರುದ್ದ ಮಾಸ್ತಿ‌ ಪೊಲೀಸರಿಗೆ ದೂರು ನೀಡಿದ ಸರ್ಕಾರಿ ನೌಕರರು

Malur, Kolar | Sep 13, 2025
ಶಾಲೆಗೆ ಏಕೆ ಬಂದಿಲ್ಲ ಎಂದು ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ ತಪ್ಪಿಗೆ ತಂದೆಯನ್ನು ಶಾಲೆಗೆ ಕರೆದು ಶಿಕ್ಷಕಿಯನ್ನು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ಮಾಲೂರು ತಾಲೂಕು ಕ್ಷೇತ್ರನಹಳ್ಳಿ ಗ್ರಾಮದಲ್ಲಿ ನಡೆದಿದೆ.ಹಲ್ಲೆಯಿಂದ ಶಿಕ್ಷಕಿಯ ತಲೆ ಭಾಗಕ್ಕೆ ಪೆಟ್ಟಾಗಿದ್ದು, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಮಾಲೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ ಹಾಗೂ ಪದಾಧಿಕಾರಿಗಳು , ಪದಾಧಿಕಾರಿಗಳು, ಪದಾಧಿಕಾರಿಗಳು, ಶಿಕ್ಷಕಿಯರಿಗೆ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.ಬಳಿಕ ಶನಿವಾರ ಮಾಸ್ತಿ ಪೊಲೀಸ್ ಸ್ಟೇಷನ್ ಗೆ ಧಾವಿಸಿ‌ದೂರು‌‌ ದಾಖಲಿಸಿದ್ದಾರೆ
Read More News
T & CPrivacy PolicyContact Us