Download Now Banner

This browser does not support the video element.

ಮೂಡಿಗೆರೆ: ಚಾರ್ಮಾಡಿಯಲ್ಲಿ ಜಾರುವ ಬಂಡೆ ಕಲ್ಲುಗಳ‌ ಮೇಲೆ ಪ್ರವಾಸಿಗರ ಹುಚ್ಚಾಟ.! ಸ್ಥಳೀಯರ ಆಕ್ರೋಶ.!

Mudigere, Chikkamagaluru | Aug 21, 2025
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕೆಎಂ ರಸ್ತೆಯಲ್ಲಿರುವ ಚಾರ್ಮಾಡಿ ಘಾಟ್ ನಲ್ಲಿ ಸಿಗುವ ಸಾಲು ಸಾಲು ಜಲಪಾತಗಳ ಬಳಿ ಪ್ರವಾಸಿಗರು ಜಾರುವ ಬಂಡೆಯ ಕಲ್ಲುಗಳ ಮೇಲೆ ಹತ್ತಿ ಹುಚ್ಚಾಟ ಮೆರೆಯುತ್ತಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Read More News
T & CPrivacy PolicyContact Us