Download Now Banner

This browser does not support the video element.

ಚಿತ್ರದುರ್ಗ: ನಗರದಲ್ಲಿ ಜರುಗಿದ ಒಳ ಮೀಸಲಾತಿ ಜಾರಿ ವಿಜಯೋತ್ಸವ

Chitradurga, Chitradurga | Aug 24, 2025
ಚಿತ್ರದುರ್ಗದಲ್ಲಿಂದು ಒಳ ಮೀಸಲಾತಿ ಜಾರಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಮಾಧಿಗ ಸಮುದಾಯದ ವತಿಯಿಂದ ಬಾನುವಾರ ಮಧ್ಯಾಹ್ನ 1 ಗಂಟೆಗೆ ನಗರದ ಓಬವ್ವ ವೃತ್ತದಲ್ಲಿ ಒಳ ಮೀಸಲಾತಿ ಜಾರಿ ವಿಜಯೋತ್ಸವ ಹಮ್ಮಿಕೊಂಡಿದ್ದು ಮೊದಲಿಗೆ ಮದಕರಿ ವೃತ್ತದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದು ಮಾಜಿ ಸಚಿವ ಹೆಚ್ ಆಂಜನೇಯ ಹಾಗೂ ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಅವರು ಬಾಗವಹಿಸಿದ್ದರು
Read More News
T & CPrivacy PolicyContact Us