Download Now Banner

This browser does not support the video element.

ಬೀದರ್: ಸೊಲ್ಲಾಪುರ ಬಳಿ ಬೀದರ್-ಪಂಡರಾಪುರ ಬಸ್'ಗೆ ಲಾರಿ ಡಿಕ್ಕಿ: 20ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ

Bidar, Bidar | Sep 3, 2025
ಬೀದರ್: ಜಿಲ್ಲೆಯಿಂದ ಮಹಾರಾಷ್ಟ್ರದ ಶ್ರೀ ಕ್ಷೇತ್ರ ಪಂಡರಾಪುರಕ್ಕೆ ತೆರಳುತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್'ಗೆ ಲಾರಿ ಡಿಕ್ಕಿಯಾಗಿ 20ಕ್ಕೂ ಅಧಿಕ ಜನರಿಗೆ ಗಂಭೀರವಾಗಿ ಗಾಯಗಳಾದ ಘಟನೆ ಸೊಲ್ಲಾಪುರ ಬಳಿ ಜರುಗಿದೆ. ಗಾಯಾಳುಗಳನ್ನು ಸೊಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಮುಂದುವರೆಸಲಾಗಿದೆ.
Read More News
T & CPrivacy PolicyContact Us