Download Now Banner

This browser does not support the video element.

ಕುಕನೂರ: ಪಟ್ಟಣದಲ್ಲಿ ಅನ್ನದಾನೇಶ್ವರ ಜಾತ್ರೆಯ ನಿಮಿತ್ತ ಪಂಚಕಳಸ ಮಹಾರಥೋತ್ಸವ ಸಂಪನ್ನ

Kukunoor, Koppal | Aug 22, 2025
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಅನ್ನದಾನೇಶ್ವರ ಜಾತ್ರೆಯ ನಿಮಿತ್ತ ಪಂಚಕಳಸ ಮಹಾರಥೋತ್ಸವ ಇಂದು ನಡೆಯಿತು. ಆಗಸ್ಟ್ 22 ರಂದು ಸಂಜೆ 6-00 ಗಂಟೆಗೆ ಮುಂಡರಗಿಯ ಅನ್ನದಾನೇಶ್ವರ ಮಠದ ಪೀಠಾದಿಪತಿಗಳಾದ ಮುಂಡರಗಿ ಅನ್ನದಾನೇಶ್ವರ ಸ್ವಾಮಿಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಕುಕನೂರು ಪಟ್ಟಣದ ರಥ ಬೀದಿಯಲ್ಲಿ ಭಕ್ತರು ರಥೋತ್ಸವ ದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತತ್ತಿ ಬಾಳೆ ಹಣ್ಣು ಎಸೆಯುವ ಮೂಲಕ ಹರಕೆ ಸಮರ್ಪಣೆ ಮಾಡಿ ದರು
Read More News
T & CPrivacy PolicyContact Us