Download Now Banner

This browser does not support the video element.

ಕೋಲಾರ: ವಿದ್ಯೆ ಜೊತೆಗೆ ಸರ್ಕಾರದ ಆಡಳಿತದ ಬಗ್ಗೆ ವಿದ್ಯಾರ್ಥಿಗಳು ವಿಷಯ ಪಡೆಯಬೇಕಾಗಿದೆ : ನಗರದಲ್ಲಿ ಶಾಸಕ ಕೆ. ವೈ ನಂಜೇಗೌಡ

Kolar, Kolar | Aug 28, 2025
ವಿದ್ಯೆ ಜೊತೆಗೆ ಸರ್ಕಾರದ ಆಡಳಿತದ ಬಗ್ಗೆ ವಿದ್ಯಾರ್ಥಿಗಳು ವಿಷಯ ಪಡೆಯಬೇಕಾಗಿದೆ : ನಗರದಲ್ಲಿ ಶಾಸಕ ಕೆ. ವೈ ನಂಜೇಗೌಡ ಮಾಲೂರು ತಾಲೂಕಿನ ಟೇಕಲ್ ನ ಅಕ್ಷರಧಾಮ ಕಾಲೇಜಿನ ಮಕ್ಕಳು ಕೋಲಾರ ನಗರದ ಕೊಚಿಮುಲ್ ಗೆ ಗುರುವಾರ ಸಂಜೆ 4 ಗಂಟೆಗೆ ಭೇಟಿ ನೀಡಿದ್ದಾರೆ ಈ ವೇಳೆ ಮಾತನಾಡಿದ ಶಾಸಕ ಹಾಗೂ ಕೋಚಿಮುಲ್ ನ ಅಧ್ಯಕ್ಷ ನಂಜೇಗೌಡ ವಿದ್ಯಾರ್ಥಿಗಳು ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುವುದರ ಜೊತೆಗೆ ಸಹಕಾರ ಸಂಘಗಳು ಹಾಗೂ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡಿ ಸರ್ಕಾರದ ಆಡಳಿತಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ವಿದ್ಯೆ ಜೊತೆಗೆ ಸರ್ಕಾರದ ಆಡಳಿತಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ
Read More News
T & CPrivacy PolicyContact Us