Download Now Banner

This browser does not support the video element.

ಮಂಗಳೂರು: ವಂಶಪಾರಂಪರಿಕ ವೈದ್ಯರುಗಳನ್ನು "ನಕಲಿ" ವೈದ್ಯರೆಂದು ಕರೆದಿದ್ದಕ್ಕೆ ಉರ್ವದಲ್ಲಿ ‌ವಂಶ ಪಾರಂಪರೆ ವೈದ್ಯರ‌ ಸಂಘದ ಪ್ರಧಾನ ಸಂಯೋಜಕ ಬಿ.ಎಸ್ ಚಂದ್ರು

Mangaluru, Dakshina Kannada | Sep 8, 2025
ದೇಶದಲ್ಲಿಯೇ ಕರ್ನಾಟಕ ಸರ್ಕಾರ ಮಾತ್ರ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಮತ್ತು ತಿದ್ದುಪಡಿಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಸರ್ಕಾರದ ಫಲಪೇಕ್ಷೆಯಿಲ್ಲದೆ, ಜನ ಸಾಮಾನ್ಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಸೇವೆ ನೀಡುತ್ತಿರುವ "ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರು'ಗಳನ್ನು "ನಕಲಿ" ವೈದ್ಯರೆಂದು ಕೆರೆದು ಕಾನೂನು ಕಠಣಗೊಳಿಸಿ ಅವರ ಬದುಕಿನ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಸಂಸ್ಥೆಯ ಪ್ರಧಾನ ಸಂಯೋಜಕ ಬಿ.ಎಸ್ ಚಂದ್ರು ಖಂಡಿಸಿದರು.
Read More News
T & CPrivacy PolicyContact Us