Download Now Banner

This browser does not support the video element.

ಸಿರಗುಪ್ಪ: ಟಿಎ‌.ಡಿಎ ನೀಡಿಲ್ಲ, ದೈಹಿಕ ಶಿಕ್ಷಕರಿಗೆ ಮಾಹಿತಿ ನೀಡಿಲ್ಲ, ನಗರದ ದಸರಾ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಆಕ್ರೋಶ

Siruguppa, Ballari | Aug 26, 2025
ಆಗಸ್ಟ್ 25, ಸೋಮವಾರ ಸಂಜೆ 6 ಗಂಟೆಗೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟ ವಿವಾದಕ್ಕೆ ಕಾರಣವಾಯಿತು.ಸತತ ಎರಡು ವರ್ಷಗಳಿಂದ TA,DA ವದಗಿಸಲಾಗದೇ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಈ ಬಾರಿ ಕೂಡಾ ಸ್ಥಳೀಯ ದೈಹಿಕ ಶಿಕ್ಷಕರಿಗೆ ಯಾವುದೇ ಮಾಹಿತಿ ನೀಡದೇ ಕ್ರೀಡಾಕೂಟವನ್ನು ನಡೆಸಲು ಮುಂದಾದದ್ದು, ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿತು.ಕ್ರೀಡಾಪಟುಗಳು ಮತ್ತು ದೈಹಿಕ ಶಿಕ್ಷಕರು ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಪುನರಾವರ್ತನೆ ಆಗಬಾರದು ಎಂದು ಒತ್ತಾಯಿಸಿದರು
Read More News
T & CPrivacy PolicyContact Us