Download Now Banner

This browser does not support the video element.

ಚನ್ನಪಟ್ಟಣ: ಅಕ್ಕೂರು ವಿ.ಎಸ್.ಎಸ್.ಎನ್ ವತಿಯಿಂದ ಒಂದು ಕೋಟಿಗು ಹೆಚ್ಚು ಬೆಳೆ‌ ಸಾಲದ‌ ಚಕ್ ವಿತರಣೆ

Channapatna, Ramanagara | Sep 5, 2025
ಚನ್ನಪಟ್ಟಣ ತಾಲೂಕಿನ ಅಕ್ಕೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಚನ್ನಪಟ್ಟಣ ರವರ ವತಿಯಿಂದ ಶುಕ್ರವಾರ ರೈತರಿಗೆ ಸುಮಾರು ಒಂದು ಕೋಟಿಗೂ ಅಧಿಕ ಕೆ ಸಿ ಸಿ ಬೆಳೆ ಸಾಲದ ಚೆಕ್ ಗಳನ್ನು ಸಂಘದ ಅಧ್ಯಕ್ಷರಾದ ಎಚ್ ಸಿ ಜಯಮುತ್ತು ವಿತರಣೆ ಮಾಡಿದರು. ಸಂಘದ ನಿರ್ದೇಶಕರ ನೇತೃತ್ವದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರು ಹಾಗೂ ಮುಖಂಡರು ಫಲಾನುಭವಿಗಳು ಗ್ರಾಮಸ್ಥರು ಭಾಗವಹಿಸಿದರು.
Read More News
T & CPrivacy PolicyContact Us