Download Now Banner

This browser does not support the video element.

ಶಿವಮೊಗ್ಗ: ಸಾಗರದ ಶರಾವತಿ ಹಿನ್ನೀರಿನಲ್ಲಿ ವಾಟರ್ ಏರೋಡ್ರೋಮ್ ಗೆ ಯೋಜನೆ ರೂಪಿಸಿದ ಕೇಂದ್ರ

Shivamogga, Shimoga | Aug 25, 2025
ಪ್ರವಾಸಿಗರನ್ನ ತೆಳೆಯಲು ಸಿಗಂದೂರು ಸಮೀಪ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ವಾಟರ್ ಏರೋಡ್ರೋಮ್ ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಚಿಸಿದೆ ಗುಜರಾತ್ ನ ಸಾಬರಮತಿ ನದಿಯಲ್ಲಿ ಈಗಾಗಲೇ ವಾಟರ್ ಯೆರೋಡ್ರೋಮ್ ಕಾರ್ಯಾಚರಿಸುತ್ತಿದೆ ಕರ್ನಾಟಕದ ಏಳು ಕಡೆ ಉಡ ಯೋಜನೆ ಅಡಿ ವಾಟರ್ ಏರೋಡ್ರೋಮ್ ಸ್ಥಾಪಿಸಲು ಸ್ಥಳ ಗುರುತಿಸಲಾಗಿದ್ದು, ಉಡುಪಿಯ ಬೈಂದೂರು, ಸೂಪರ್ ಡ್ಯಾಮ್ ಗಣೇಶಗುಡಿ, ಕಬಿನಿ ಹಿನ್ನೀರು, ಕಾರವಾರದ ಕಾಳಿ ನದಿಯ ಸೇತುವೆ ಸಮೀಪ, ಉಡುಪಿಯ ಮಲ್ಪೆ ಮಂಗಳೂರು ಮತ್ತು ಶಿವಮೊಗ್ಗದ ಸಿಗಂದೂರು ಸಮೀಪ ವಾಟರ್ ಏರೋಡ್ರೋಮ್ ಸ್ಥಾಪನೆಗೆ ಯೋಚಿಸಲಾಗಿದೆ ಎಂಬ ಮಾಹಿತಿ ಸೋಮವಾರ ಲಭ್ಯವಾಗಿದೆ.
Read More News
T & CPrivacy PolicyContact Us