Download Now Banner

This browser does not support the video element.

ಮಾಗಡಿ: ಕೊನೆ ಶ್ರಾವಣ ಶನಿವಾರ ಹಿನ್ನೆಲೆ, ಮಾಗಡಿಯ ರಂಗನಾಥಸ್ವಾಮಿಗೆ ವಿಶೇಷ ಅಲಂಕಾರ

Magadi, Ramanagara | Aug 23, 2025
ಐದನೇ ಹಾಗೂ ಕೊನೆ ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ಮಾಗಡಿಯ ಇತಿಹಾಸ ಪ್ರಸಿದ್ಧ ತಿರುಮಲೆ ರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ವಾಮಿಗೆ ಶನಿವಾರ ಬೆಳಿಗ್ಗೆಯಿ‌ಂದಲೇ ವಿಶೇಷ ಪೂಜೆಗಳು‌ ಹಾಗೂ ಹೋಮ ಹವನಗಳು ನಡೆದಿದ್ದವು. ರಂಗನಾಥ ಸ್ವಾಮಿಗೆ ಬಹಳ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.‌ಈ ಅಲಂಕಾರವನ್ನ ನೋಡಲು ಹಾಗೂ ದೇವರ ದರ್ಶನ ಪಡೆಯಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಆಗಮಿಸಿದ್ದರು.
Read More News
T & CPrivacy PolicyContact Us