Download Now Banner

This browser does not support the video element.

ಭದ್ರಾವತಿ: ರಾಮ ಹಾಗೂ ಕೃಷ್ಣನ ಹೆಸರಿನಲ್ಲಿ ಚುನಾವಣೆ ಮಾಡುವುದೇ ಬಿಜೆಪಿ ಸಂಸ್ಕೃತಿ: ನಗರದಲ್ಲಿ ಸಚಿವ ಮಧು ಬಂಗಾರಪ್ಪ

Bhadravati, Shimoga | Apr 5, 2024
ರಾಮ ಹಾಗೂ ಕೃಷ್ಣನ ಹೆಸರಿನಲ್ಲಿ ಚುನಾವಣೆ ಮಾಡುವುದೇ ಬಿಜೆಪಿ ಸಂಸ್ಕೃತಿ ಆಗಿದೆ. ಕಾಂಗ್ರೆಸ್ ಅಭಿವೃದ್ಧಿಯ ಮೇಲೆ ರಾಜಕಾರಣ ಮಾಡುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಅವರು, ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ ಅವರ ಗೃಹ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮತ ಕೇಳಲಿ ಎಂದು ಸವಾಲು ಹಾಕಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
Read More News
T & CPrivacy PolicyContact Us