Download Now Banner

This browser does not support the video element.

ಚಿಕ್ಕಬಳ್ಳಾಪುರ: ನಗರದಲ್ಲಿ ಸಂಸದ ಡಾ.ಕೆ ಸುಧಾಕರ್ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಪತ್ನಿ ಪ್ರೀತಿ ಸುಧಾಕರ್ ಗಣಪತಿ ಪ್ರತಿಷ್ಟಾಪನಾ ಪೆಂಡಾಲ್ ಗಳಿಗೆ ಭೇಟಿ

Chikkaballapura, Chikkaballapur | Aug 27, 2025
ಚಿಕ್ಕಬಳ್ಳಾಪುರ ನಗರದಲ್ಲಿ ವಿವಿಧ ಗಣಪತಿ ಮೂರ್ತಿಗಳ ಪ್ರತಿಷ್ಠಾಪನಾ ಪೆಂಡಾಲ್ ಗಳಿಗೆ ಸಂಸದ ಡಾ. ಕೆ ಸುಧಾಕರ್ ಅವರ ಪತ್ನಿ ಪ್ರೀತಿ ಸುಧಾಕರ್, ಸಂಸದರ ಪರವಾಗಿ ಭೇಟಿ ನೀಡಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಪ್ರತಿ ವರ್ಷದಂತೆ ಸಂಸದ ಡಾ.ಕೆ ಸುಧಾಕರ್ ರವರು ಪ್ರತಿವರ್ಷದಂತೆ 600ಕ್ಕೂ ಹೆಚ್ಚು ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಗೆ ಸಹಾಯ ಮಾಡುತ್ತಿದ್ದರು. ಹಾಗೆಯೇ ಬಾಗಿನವನ್ನು ಕೂಡ ಅರ್ಪಿಸುತ್ತಿದ್ದರು. ಇದರ ಭಾಗವಾಗಿ ಸಂಸದರು ವಿದೇಶಗಳಲ್ಲಿ ಇರುವ ಕಾರಣ , ಅವರ ಪರವಾಗಿ ಅವರ ಪತ್ನಿ ಅವರು ಭೇಟಿ ನೀಡಿ ಶುಭ ಕೋರಿದ್ದಾರೆ. ಈ ವೇಳೆ ನಗರಸಭೆ ಅಧ್ಯಕ್ಷ ಗಜೇಂದ್ರ ಉಪಾಧ್ಯಕ್ಷ ನಾಗರಾಜ್ ಮತ್ತಿತರು ಸಾತ್ ನೀಡಿದರು.
Read More News
T & CPrivacy PolicyContact Us