ವಿಂಡ್ ಫವರ್ ಪ್ಯಾನ್ ಗಳನ್ನ ಅಳವಡಿಸುವ ವಿಚಾರಕ್ಕೆ ಗಲಾಟೆ ನಡೆದು ರೈತನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಟೇಗುಂಟಿ ಗ್ರಾಮದ ಬಳಿ ಶನಿವಾರ ಮದ್ಯಾನ 3:30 ರ ಸುಮಾರಿಗೆ ನಡೆದಿದೆ. ವಿಂಡ್ ಪವರ್ ಕಂಪನಿಯ ಸಿಬ್ಬಂದಿಯಿಂದ ರೈತರ ಮೇಲೆ ಹಲ್ಲೆ ನಡೆದಿದ್ದು, ಶರಣಬಸವ ಹಾಗೂ ನಿರುಪಾದಿ ಎಂಬುವಬರ ಮೇಲೆ ಹಲ್ಲೆ ಮಾಡಲಾಗಿದೆ....