Download Now Banner

This browser does not support the video element.

ಕುಷ್ಟಗಿ: ವಿಂಡ್ ಪವರ್ ವಿಚಾರಕ್ಕೆ ಹೊಡೆದಾಟ, ರೈತನ ಮೇಲೆ ಹಲ್ಲಡ ನಡೆಸಿದ ಕಂಪನಿ ಸಿಬ್ಬಂದಿ...!

Kushtagi, Koppal | Sep 5, 2025
ವಿಂಡ್ ಫವರ್ ಪ್ಯಾನ್ ಗಳನ್ನ ಅಳವಡಿಸುವ ವಿಚಾರಕ್ಕೆ ಗಲಾಟೆ ನಡೆದು ರೈತನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಟೇಗುಂಟಿ ಗ್ರಾಮದ ಬಳಿ ಶನಿವಾರ ಮದ್ಯಾನ 3:30 ರ ಸುಮಾರಿಗೆ ನಡೆದಿದೆ. ವಿಂಡ್ ಪವರ್ ಕಂಪನಿಯ ಸಿಬ್ಬಂದಿಯಿಂದ ರೈತರ ಮೇಲೆ ಹಲ್ಲೆ ನಡೆದಿದ್ದು, ಶರಣಬಸವ ಹಾಗೂ ನಿರುಪಾದಿ ಎಂಬುವಬರ ಮೇಲೆ ಹಲ್ಲೆ ಮಾಡಲಾಗಿದೆ....
Read More News
T & CPrivacy PolicyContact Us