Download Now Banner

This browser does not support the video element.

ಬೈಂದೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಟ್ರೈಲರ್‌ ಬಿಡುಗಡೆ ಬೆನ್ನಲ್ಲೆ ಕೊಲ್ಲೂರಿಗೆ ಭೇಟಿ ನೀಡಿದ ರಿಷಬ್‌ ಶೆಟ್ಟ

Baindura, Udupi | Sep 23, 2025
ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಇದರ ಟ್ರೈಲರ್‌ ಕೊನೆಗೂ ಬಿಡುಗಡೆಯಾಗಿ ವಿಶ್ವದಾದ್ಯಂತ ಸಿನಿ ಪ್ರಿಯ ಮನಸೂರೆಗೊಂಡಿದೆ. ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಕಾಂತಾರ ಚಾಪ್ಟರ್‌ 1 ಟ್ರೈಲರ್‌ ಬಿಡುಗಡೆ ಮಾಡಿರುವ ನಟ ನಿರ್ದೇಶಕ ರಿಷಬ್‌ ಶೆಟ್ಟಿ ಇಷ್ಟ ದೇವಿಯ ಮೊರೆ ಹೋಗಿದ್ದಾರೆ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಗೆ ಭೇಟಿ ನೀಡಿದ ಡಿವೈನ್‌ ಸ್ಟಾರ್‌ ನಿರ್ವಿಘ್ನವಾಗಿ ಚಿತ್ರ ಜನತೆಯ ಮನೆ ಮನಗಳನ್ನು ತಲುಪಲಿ ಎಂದು ಪ್ರಾರ್ಥಿಸಿದರು.
Read More News
T & CPrivacy PolicyContact Us